ಸಿಜೆಐಗೆ ಶೂ ಎಸೆತ ಖಂಡಿಸಿ ಎಎಬಿ ಪ್ರತಿಭಟನೆ; ಕಪ್ಪುಚುಕ್ಕೆ ಎಂದು ವಿವೇಕ್ ರೆಡ್ಡಿ ವಿಷಾದ
- October 8, 2025
- 8 Likes
ಬೆಂಗಳೂರು: ತೆರೆದ ನ್ಯಾಯಾಲಯದಲ್ಲಿ ಕಲಾಪದ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ ಕೃತ್ಯವನ್ನು ಖಂಡ�...
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಕೆಎಸ್ಎಲ್ಎಸ್ಎ ದಾಖಲೆ; 1.11 ಕೋಟಿ ಪ್ರಕರಣಗಳು ಇತ್ಯರ್ಥ, 3,997 ಕೋಟಿ ರೂ. ಪರಿಹಾರ
- September 16, 2025
- 30 Likes
ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ಎಲ್ಎಸ್ಎ) ವತಿಯಿಂದ ರಾಜ್ಯದಾದ್ಯಂತ ಸೆಪ್ಟೆಂಬರ್ 13ರಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲ...
ಸಂಸತ್ತಿನ ಚರ್ಚೆಯಲ್ಲಿ ಆಸಕ್ತಿ ತೋರದಿದ್ದರೆ ಸಂಸದರಿಗೇ ನಷ್ಟ; ಕೇಂದ್ರ ಸಚಿವ ಕಿರಣ್ ರಿಜಿಜು
- August 30, 2025
- 14 Likes
ಬೆಂಗಳೂರು: ರಾಜಕೀಯ ಪಕ್ಷದ ನಾಯಕರು ಸಂಸತ್ತಿನಲ್ಲಿ ಯಾವುದೇ ಚರ್ಚೆ ಅಥವಾ ಸಂವಾದದಲ್ಲಿ ಆಸಕ್ತಿ ತೋರದೆ, ಗದ್ದಲ ಮತ್ತು ರಾಜಕೀಯ ನಾಟಕದ ಮೂಲಕ ನಿರ್ದಿಷ್ಟ ನಿರೂಪಣೆ ರೂಪಿಸಲು ಪ್ರಯತ�...
ನಟ ದರ್ಶನ್, ಪವಿತ್ರಾ ಗೌಡ ಜಾಮೀನು ರದ್ದು; ಸುಪ್ರೀಂಕೋರ್ಟ್ ನೀಡಿದ ಕಾರಣಗಳೇನು?
- August 14, 2025
- 12 Likes
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ರದ್ದುಪ�...
ಅಭಿಮಾನ್ ಸ್ಟುಡಿಯೊ ಆವರಣದಿಂದ ವಿಷ್ಣು ಸ್ಮಾರಕ ತೆರವು; ಇಲ್ಲಿದೆ ಹೈಕೋರ್ಟ್ ಆದೇಶದ ವಿವರ
- August 10, 2025
- 56 Likes
ಬೆಂಗಳೂರು: ಉತ್ತರಹಳ್ಳಿ–ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೊ ಆವರಣದಲ್ಲಿದ್ದ ನಟ ವಿಷ್ಣುವರ್ಧನ್ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮಗೊಳಿಸಿದ್ದರಿಂದ ಅವರ ಅಭಿಮಾ...
ಪ್ರಜ್ವಲ್ ಪ್ರಕರಣದಲ್ಲಿ ಸಮಾಜವನ್ನೇ ಮುಖ್ಯ ಸಂತ್ರಸ್ತೆಯಂತೆ ಪರಿಗಣಿಸಬೇಕಿದೆ; ಇಲ್ಲಿದೆ ಕೋರ್ಟ್ ತೀರ್ಪಿನ ಹೈಲೈಟ್ಸ್
- August 2, 2025
- 15 Likes
ಬೆಂಗಳೂರು: ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಮಾನಿಸಿರುವ ಜನಪ್ರತ�...
ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣ; ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಸೆರೆವಾಸ
- August 2, 2025
- 16 Likes
ಬೆಂಗಳೂರು: ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಸೆರೆವಾಸ ಹಾಗೂ ಒಟ್ಟು 11.60 ಲಕ್ಷ ರೂ. ದಂಡ ವಿಧಿಸಿ ...
ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಸಿಗುವ ಶಿಕ್ಷೆ ಏನು? ಮಧ್ಯಾಹ್ನ 2.45ಕ್ಕೆ ಹೊರ ಬೀಳಲಿದೆ ಕೋರ್ಟ್ ಆದೇಶ
- August 2, 2025
- 14 Likes
ಬೆಂಗಳೂರು: ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಶುಕ್ರವಾರವಷ್ಟೇ ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ...
ಸಂಜೆ ನ್ಯಾಯಾಲಯ ಸ್ಥಾಪನೆ ಪ್ರಸ್ತಾವನೆಗೆ ಬೆಂಗಳೂರು ವಕೀಲರ ಸಂಘದ ವಿರೋಧ
- August 1, 2025
- 8 Likes
ಬೆಂಗಳೂರು: ರಾಜ್ಯದಲ್ಲಿ ಸಂಜೆ ನ್ಯಾಯಾಲಯಗಳ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆಂಗಳೂರು ವಕೀಲರ ಸಂಘ (ಎಎಬಿ), ತಕ್ಷಣವೇ ಪ್ರಸ್ತಾವನೆ ಹಿಂಪಡೆಯುವಂತೆ ಆಗ್ರಹಿಸಿಸಿ ಬೆ�...
ಮನೆಗೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ; ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು
- August 1, 2025
- 17 Likes
ಬೆಂಗಳೂರು: ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಮಾನಿಸಿ ಜನಪ್ರತಿನಿಧಿಗಳ ವಿಶ...